audio audioduration (s) 0.75 9.18 | sentence stringlengths 3 182 |
|---|---|
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಡಿಟಿಕೃಷ್ಣಮೂರ್ತಿ ಐಪಿಶಾಂತರಾಜ್ ಸೇರಿದಂತೆ ಮತ್ತಿತರರು ಇದ್ದರು | |
ರಾಜರಾಜೇಶ್ವರಿ ನಗರ ಪ್ರವೇಶದ್ವಾರ ಉತ್ತರಹಳ್ಳಿ ಕೆಂಗೇರಿ ರಸ್ತೆಯ ಅರೇಹಳ್ಳಿ ಬಿಎಂಟಿಸಿ ಬಸ್ ಡಿಪೋ ಮೂಲಕ | |
ಕುರುಬ ಸಮಾಜದ ತಾಲೂಕು ಅಧ್ಯಕ್ಷ ವೈಕೆಬಿ ದುರುಗಪ್ಪ ಮಾತನಾಡಿ ಸರ್ಕಾರ ಜಯಂತಿ ಆಚರಿಸುತ್ತಿರುವುದು ಕಾಟಾಚಾರಕ್ಕಲ್ಲ | |
ಯೂತ್ ಒಲಿಂಪಿಕ್ನಲ್ಲಿ ಭಾರತ ಹಾಕಿ ತಂಡ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ | |
ಸಿಂಗಲ್ ಎಡಿಟೆಡ್ ಜಮೀನು ಖರೀದಿ ವ್ಯಾಪ್ತಿ ರಾಜ್ಯ ಮಟ್ಟಕ್ಕೆ ವಿಸ್ತರಣೆ ಹಿಂದುಳಿದ ವರ್ಗಗಳ ಅಲೆಮಾರಿ | |
ಪಿಎಸ್ಐ ರಘುನಾಥ ವಂದಿಸಿದರು ಪಿಎಸ್ಐ ಮೋಹನ್ಕುಮಾರ್ ನಿರೂಪಿಸಿದರು | |
ಇದು ಉಪ ಚುನಾವಣೆ ಎಂದು ಅಭಿಪ್ರಾಯಪಟ್ಟರು | |
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ | |
ದುನಿಯಾ ವಿಜಯ ಕೋಟ ಕಾಣದ ಕೈ ಬಯಲಿಗೆಳೆವೆ ನಾನು ರೌಡಿಯಲ್ಲ ಗುಂಪು ಕಟ್ಟಿಕೊಂಡು ಹೊಡೆದಾಡೋದು ನನ್ನ ಘನತೆಗೆ ತಕ್ಕುದಲ್ಲ | |
ಇಲ್ಲಿಯೂ ಎಲ್ಲರ ಮನಸ್ಸನ್ನು ಗೆದ್ದು ಬಹಳಷ್ಟುಕಲಿತುಕೊಂಡಿದ್ದೀನಿ ಇದು ನನ್ನ ಸ್ಮಾರ್ಟ್ ಅಂತ ನನಗೆ ಅನಿಸುತ್ತದೆ | |
ಕಾರ್ಯಕ್ರಮದ ಕೊನೆಯಲ್ಲಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು | |
ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿನ ಚುನಾವಣಾ ಹೊಂದಾಣಿಕೆ | |
ಆದರೆ ಈವರೆಗೆ ಈ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಿ ಟಿಕೆಟ್ ಕೇಳಿಲ್ಲ ಎಂದರು | |
ಮೆಡಿಕಲ್ ಶಾಪ್ಗೆ ತೆರಳಿದ್ದ ಅಜ್ಜಿ ವಾಪಸ್ ಆಗುವುದರಲ್ಲಿ ಯುಕವ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದ | |
ಸೆಲೆಬ್ರಿಟಿಗಳ ಸಂಕ್ರಾಂತಿ ಸಡಗರ ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ | |
ಎಡಿಟೆಡ್ ಜಿಲ್ಲಾ ವರ್ಫ್ ಮಂಡಳಿ ಅಧ್ಯಕ್ಷರಾಗಿ ಅತೀಕ್ ಖೈರ್ಸ ಚಿಕ್ಕಮಗಳೂರು | |
ರಾಜ್ಯದಲ್ಲಿ ಪ್ರಸ್ತುತ ನಲವತ್ತು ರಸ್ತೆ ಮೇಲ್ಸೇತುವೆ ಕೆಳ ಸೇತುವೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದ್ದು | |
ಇದಕ್ಕೆ ನಿಮ್ಮ ಬೆಂಬಲವಿಲ್ಲ ಎಂದು ಹೇಳಿದರು ಈ ಹಿಂದೆ ಸಂಘದ ಪ್ರಮುಖ ಮೋಹನ ಭಗವಂತರ ಅವರು | |
ನಿತ್ಯವೂ ಗ್ರಾಮೀಣ ಭಾಗದಿಂದ ನಗರ ಪಟ್ಟಣಕ್ಕೆ ದುಡಿಯಲು ಬರುವ ಸಾವಿರಾರು ಹೆಣ್ಣು ಮಕ್ಕಳಿದ್ದಾರೆ | |
ಅವರು ಮನೆ ಕಟ್ಟಿಸಿಕೊಡಲು ಹಣ ಬಿಡುಗಡೆ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಇಂದಿಗೂ ಹಣ ಬಿಡುಗಡೆಗೊಳಿಸಿಲ್ಲ | |
ಹೀಗೆ ಆರೋಪಿ ನಕಲಿ ದಾಖಲೆ ನೀಡಿ ಸುಮಾರು ನಗರ ವಿವಿಧ ಠಾಣೆಗಳಲ್ಲಿ ಮೂವತ್ತರಿಂದ ಮೂವತ್ತೈದು ಮಂದಿಗೆ ಜಾಮೀನು ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಇದಕ್ಕೆ ರೆಡ್ಡಿ ಆಪ್ತ ಸ್ನೇಹಿತ ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ರೆಡ್ಡಿ ಮಧ್ಯವರ್ತಿ ಆಗಿದ್ದರು | |
ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಲಸಿಕೆ ಸಾಕಷ್ಟುಪ್ರಮಾಣದಲ್ಲಿ ಲಭ್ಯವಿದೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕಿದ್ದು ಅಧಿಕಾರಿಗಳು ನಿಗಾ ವಹಿಸಬೇಕು | |
ಮುಖ್ಯಮಂತ್ರಿಗಳನ್ನು ಆಹ್ವಾನಿಸದಿರುವುದನ್ನು ಗಮನಿಸಿದರೆ ಅವರಿಗೆ ಪ್ರೋಟೋಕಾಲ್ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ | |
ಕೂಡಲೇ ಡಾಕ್ಟರ್ ಲಿಂಗರಾಜ ವಿರುದ್ಧ ಕ್ರಮ ಕೈಗೊಂಡು ಬದಲಿ ವೈದ್ಯರನ್ನು ನೇಮಿಸಿ ಎಂದು ಒತ್ತಾಯಿಸಿದರು | |
ಕಾಯಿಲೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮುಂದುವರೆಸುತ್ತದೆ ಎಂದರು | |
ರಾಜ ಮಿನೋನ್ ಆತನ ಪತ್ನಿ ಮತ್ತು ಕುಟುಂಬದ ಸದಸ್ಯರಿಗೆ ಸೇರಿದ ಸಮಾಧಿಗಳು ಇವು ಎನ್ನಲಾಗಿದೆ | |
ಟಿಕೆಟ್ ತೆಗೆದುಕೊಂಡರೆ ಸಿಕ್ಕಿಕೊಳ್ಳುತ್ತೇನೆ ಎಂಬ ಭಯದಲ್ಲಿ ಟಿಕೆಟ್ ಕೊಳ್ಳದೆ ಪ್ರಯಾಣ ಬೆಳೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ | |
ಪ್ರಾಚಾರ್ಯ ಅನಂತ್ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದೆ | |
ಆರ್ಥಿಕ ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ ಬ್ಯಾಂಕಿಂಗ್ ಉದ್ಯಮವು ಅನೇಕರಿಗೆ ಉಳಿತಾಯ ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ | |
ವಿಜಿ ಅಂಗಡಿ ಸೋಮನಾಥ ಕೆರಿಮನಿ ಬಸವರಾಜ ಸಂಶಿ ಸುವರ್ಣ ಹಿರೇಮಠ ಕುಮಾರ ದೊಡ್ಡಮನಿ ಪ್ರಸಾದ ಹುಲಮನಿ | |
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ | |
ಐ ಲವ್ ಯೂ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲಕ್ಕೆ ಉಪೇಂದ್ರ ಅವರೇ ಉತ್ತರ ಕೊಟ್ಟರು | |
ಈಗಾಗಲೆ ಅರ್ಧ ಕಾಮಗಾರಿಯಾಗಿದೆ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿ ಮಾಡಿಸುವುದಾಗಿ ಭರವಸೆ ನೀಡಿದರು | |
ಈ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದರು | |
ಈ ವೇಳೆಗಾಗಲೇ ಅರ್ಧಗಂಟೆಗೂ ಹೆಚ್ಚು ಸಮಯವಾಗಿದ್ದರಿಂದ ತೀವ್ರ ರಕ್ತಸ್ತ್ರಾವದಿಂದ ಗಾಯಾಳು ಪ್ರಜ್ಞೆ ಕಳೆದುಕೊಂಡಿದ್ದಾನೆ | |
ಬಾರದಿರುವ ಕುಟುಂಬಕ್ಕೆ ಅರ್ಹತಾ ಪತ್ರ ಕೊಡಿಸಲು ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಕೊಡಿಸುವ ಪ್ರಯತ್ನ ಮಾಡಿ ಎಂದು ಹೇಳಿದರು | |
ವಿಕಲಚೇತನ ಮಕ್ಕಳನ್ನು ಸರ್ವ ಸಮನಾಗಿ ನೋಡಿಕೊಳ್ಳಬೇಕು ವಿಕಲಚೇತನ ಮಕ್ಕಳಿಗಾಗಿ ಗೃಹಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ | |
ಅವರ ಮೆದುಳಿಗೂ ಬಾಯಿಗೂ ಸಂಪರ್ಕ ತಪ್ಪಿದೆ ಆಂಗಿಕ ಭಾಷೆ ಉಚ್ಚಾರ ಒಂದಕ್ಕೊಂದು ಸಂಬಂಧವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ತಮ್ಮ ವಾಹನಗಳ ದಾಖಲೆ ಸರಿಯಾಗಿದೆಯೇ ಎಂಬುವುದು ವಾಹನ ಸವಾರರು ಪರಿಶೀಲನೆ ಮಾಡಿಕೊಳ್ಳಬೇಕಾದ್ದು ಅತ್ಯಂತ ಆವಶ್ಯಕ | |
ವಯಸ್ಸು ಐವತ್ತೆಂಟು ಕೈ ಹಿಡಿದ ಪತಿ ಅಗಲಿಕೆಯ ನೋವು ತಂದೆ ಕಳೆದುಕೊಂಡ ಮೊಮ್ಮಕ್ಕಳ ಸಾಕುವ ಹೊಣೆ | |
ಆಹಾರ ಸಮಸ್ಯೆಯಿಂದ ಶಾಸಕರು ತಪ್ಪಿಸಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು | |
ಇದೀಗ ಅವರಿಗೆ ಮೇಯರ್ ಪಟ್ಟಒಲಿದು ಬಂದಿದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಬೆಳಗಾವಿ ವಿಚಾರವಾಗಿ ಎಲ್ಲ ಕನ್ನಡಪರ ಸಂಘಟನೆಗಳೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಮತ್ತು ಆ ಹೋರಾಟದಲ್ಲೂ ನಾನು ಸಕ್ರಿಯವಾಗಿ ಭಾಗವಹಿಸುತ್ತೇನ್ | |
ಹಲಸೂರಿನಲ್ಲಿರುವ ಸೋಮನಾಥೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿನ ಕಾಡು ಮಲ್ಲೇಶ್ವರ ಶಿವದೇವಾಲಯ | |
ದೃಢೀಕರಣ ಪತ್ರಗಳನ್ನು ನೀಡದಿದ್ದರೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದೂರಿದರು | |
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡಾಪಟುಗಳು ಮುಖಂಡರನ್ನು ಸನ್ಮಾನಿಸಿದರು | |
ಇಂಥ ಪರಿಸ್ಥಿತಿ ಸರ್ಕಾರವನ್ನು ಮುನ್ನಡೆಸುವುದು ಸವಾಲಾಗಿದೆ | |
ಅನಂತರದಲ್ಲಿ ಕಮಲನಾಥ್ ಅವರು ಸಂಜಯ್ ಗಾಂಧಿಯ ಅತ್ಯಾಪ್ತರಾಗಿದ್ದರು | |
ಇತರ ತಾಲೂಕುಗಳ ಬಿಇಒಗಳು ಖನಿಜ ಭವನದಲ್ಲಿ ಹರಸಾಹಸ ಮಾಡಿ ಕೊನೆಗೂ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ | |
ಈ ನಿಟ್ಟಿನಲ್ಲಿ ನಮ್ಮನ್ನು ಬೆಲೆಸಿದವರನ್ನು ಸ್ಮರಿಸುವುದು ಸಂಸ್ಕಾರ ಸಂಸ್ಕೃತಿ ಎಂದರು | |
ಅವರಿಗಾಗಿ ನಮ್ಮ ಶಿಕ್ಷಣ ಕ್ರಮದಲ್ಲಿ ವಿಶೇಷ ಅವಕಾಶಗಳನ್ನು ಕಲ್ಪಿಸುವುದು ಸಾಧ್ಯ | |
ಇದರಲ್ಲಿ ಆ್ಯಕ್ಟ್ ಮಾಡು ಅಂದ್ರೆ | |
ಹೊಸ ವರ್ಷಾಚರಣೆ ಮದ್ಯದೊಂದಿಗೆ ಆರಂಭವಾಗುತ್ತಿದ್ದು ಈ ವರ್ಷ ಕೂಡ ಮದ್ಯದ ಘಮಲು ಇಡೀ ನಗರ ಮಾತ್ರವಲ್ಲ ಜಿಲ್ಲೆಯಾದ್ಯಂತ ಹರಡಿತ್ತು | |
ಶಿವಪ್ರಸಾದ್ ಎಂಬುವರೆ ಅಪಹರಣವಾಗಿರುವ ವ್ಯಕ್ತಿ | |
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೋಡಲು ಹಾವೇರಿಯಲ್ಲದೆ ಸುತ್ತಮುತ್ತಲಿನ ಧಾರವಾಡ ಬಾಗಲಕೋಟೆ ಬೆಳಗಾವಿ ಗುಲಬರ್ಗಾ | |
ಬೆಳೆ ಸಮೀಕ್ಷೆಗೆ ಅರವತ್ತೆರಡು ಸ್ಥಳೀಯ ನಿವಾಸಿಗಳನ್ನು ಆಯ್ಕೆ ಮಾಡಿದ್ದು ಸಮೀಕ್ಷೆದಾರರಿಗೆ ಮೂರು ಹಂತಗಳಲ್ಲಿ ತರಬೇತಿಗಳನ್ನು ನೀಡಲಾಗಿದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ಅದರಂತೆ ಕೃಷಿ ವಿಭಾಗದಲ್ಲಿ ಎಂಎಸ್ಸಿ ಪದವಿ ಪಡೆದುಕೊಂಡಿರುವ ಶಶಿ ಕನ್ನಡಕ ಬಿಗ್ ಬಾಸ್ ಆಗಿ ಹೊರ ಹೊಮ್ಮಿದ್ದಾರೆ | |
ಮಹನೀಯರು ಯಾವುದೇ ಜಾತಿ ಸಮುದಾಯಕ್ಕೆ ಸೀಮಿತರಾಗದೆ ವಿಶ್ವ ಮಾನವರಾಗಿದ್ದಾರೆ ಎಂದು ಹೇಳಿದರು | |
ಎರಡು ಮತ್ತು ಮೂರನೇ ದರ್ಜೆಯ ಪಟ್ಟಣಗಳಲ್ಲಿ ಶಾಖೆಗಳನ್ನು ವಿಸ್ತರಿಸಲು ಕಂಪನಿ ಗಮನ ಹರಿಸಿದ್ದು | |
ಮೀಸೆಯಿಲ್ಲದೆ ಗಡ್ಡ ಬಿಡುವ ಉದ್ದೇಶ ಜನರಲ್ಲಿ ಭಯ ಮೂಡಿಸುವುದಾಗಿದೆ ಎಂದು ರಿಜ್ವಿ ಹೇಳಿದ್ದಾರೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಲು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಸಹ ಮಂಗಳವಾರದ ಪಂದ್ಯದಲ್ಲಿ ಆಡಿರಲಿಲ್ಲ ಅವರಿಗೂ ಬುಧವಾರ ಅವಕಾಶ ದೊರೆಯಲಿದೆ | |
ಅಂತಹ ಪ್ರಕರಣಗಳ ಕುರಿತು ದೂರು ಬಂದರೆ ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು | |
ಕಾಲೇಜು ವಿದ್ಯಾರ್ಥಿಗಳು ಭ್ರಷ್ಟಅಧಿಕಾರಿಗಳು ಹಾಗೂ ಭ್ರಷ್ಟವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು | |
ಸರ್ಕಾರ ನೀಡುವ ಅಕ್ಕಿಗೂ ಸಹಕಾರ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಸರ್ಕಾರ ನೀಡುವ ಅಕ್ಕಿಯನ್ನು ಯಾವುದೇ ಲಾಭ ವಿಲ್ಲದೇ ಗ್ರಾಹಕರಿಗೆ ವಿತರಿಸಲಾಗುತ್ತಿದೆ | |
ನಟ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರನ್ನು ಹೊರಗೆ ಕರೆದೊಯ್ದ ಆದಾಯ ತೆರಿಗೆ ಅಧಿಕಾರಿಗಳು ಕೆಲ ಸಮಯದ ಬಳಿಕ ಹಿಂತಿರುಗಿದರು | |
ಚುನಾವಣೆ ಸ್ಪರ್ಧೆಗೆ ಕನಿಷ್ಠ ಶಿಕ್ಷಣ ನಿಗದಿ ಯಾವಾಗ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಗ್ರಾಮ ಪಂಚಾಯಿತಿ | |
ಕೇಂದ್ರ ಸರ್ಕಾರದ ಸ್ಮಾರ್ಟರ್ ಸಿಟಿಯಾಗಿ ದಾವಣಗೆರೆಯೇನೋ ಆಯ್ಕೆಯಾಗಿದೆ | |
ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ ಜಿಲ್ಲೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ | |
ಅಲ್ಲಿಂದ ಆತನ ಆಧ್ಯಾತ್ಮದ ಬದುಕು ಆರಂಭವಾಗುತ್ತದೆ ಬೆಚ್ಚಗೆ ಹೊದ್ದು ಮಲಗಿದ ನಮಗೆ ಬೆಳಿಗ್ಗೆ ಆರು ಗಂಟೆಗೆ ಏಲಲು ಕಷ್ಟ | |
ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ವಿಚಾರಣೆಯನ್ನು ಡಿಸೆಂಬರ್ ಐದಕ್ಕೆ ಮುಂದೂಡಿತು | |
ಸದಸ್ಯತ್ವ ನವೀಕರಣಕ್ಕೆ ಅರ್ಜಿ ಜೊತೆಗೆ ಹಿಂದಿನ ವರ್ಷದ ಕಾರ್ಡ್ ಜೆರಾಕ್ಸ್ ಕಾಪಿ ಲಗತ್ತಿಸಬೇಕು | |
ಮಂಗಳವಾರ ಎಷ್ಟುಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಅನುಮಾನ ಬಂದ ನೆರೆ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು | |
ಮನರಂಜನೆ ಜತೆ ಜತೆಗೆ ಈಗಿನ ಜನರೇಷನ್ನ ಜೀವನ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ | |
ಒಂದೆರಡು ದಿನಗಳಲ್ಲಿ ಬೆಂಕಿ ಹತೋಟೆಗೆ ಬರಲಿದೆ ಎಂದು ಅರಣ್ಯ ಸಚಿವ ಜಾರಕಿಹೋಳಿ ತಿಳಿಸಿದರು | |
ಬಳಿಕ ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಕಾಶಿನಾಥ್ ದೂರಿನಲ್ಲಿ ಆರೋಪಿಸಿದ್ದಾರೆ | |
ಪ್ರಚಾರಕ್ಕೆ ಮೀ ಟೂ ಬಳಕೆ ಬೇಡ ಹರ್ಷಿಕಾ ಎಲ್ಲ ಸಹಕಾರ ಪಡೆದು ಕೊನೆಗೆ ಅವರ ವಿರುದ್ಧವೇ ಏಕೆ ಆರೋಪ ಮಾಡ್ತೀರಿ | |
ಇದರಿಂದ ಸಾವಿರದ ಒಂಬೈನೂರ ಇಪ್ಪತ್ತ್ ಐದು ಕುಟುಂಬಗಳಿಗೆ ಲಾಭ ಸಿಗಲಿದೆ ಎಂದು ಹೇಳಿದರು | |
ಸೆಕೆಂಡ್ ಲೀಡ್ ದುಬೈನಲ್ಲಿ ಕನ್ನಡದ ಕುವರಿಯ ಭರತನಾಟ್ಯ ರಂಗಪ್ರವೇಶ ದುಬೈ | |
ಈ ಮೂಲಕ ಮೂರ ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು | |
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು | |
ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ | |
ಅದಕ್ಕಾಗಿಯೇ ಬದ್ಧ ವೈರಿಗಳಾದ ಸಿದ್ದರಾಮಯ್ಯ ಮತ್ತು ಎಚ್ಡಿದೇವೆಗೌಡ ಪ್ರಥಮ ಬಾರಿಗೆ ಜಂಟಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ ಎಂದವರು ಟೀಕಿಸಿದ್ದಾರೆ | |
ಆಂಕರ್ ಎಡಿಟೆಡ್ ಸರ್ಕಾರದ ಯೋಜನೆ ಸೌಲಭ್ಯಗಳ ಸದ್ಬಳಕೆ ಅಗತ್ಯ | |
ಆದಾಗ್ಯೂ ವೈದ್ಯಕೀಯ ಚಿಕಿಸ್ತೆಗಾಗಿ ಅವರನ್ನು ಮಾರಿಷಸ್ಗೆ ರವಾನಿಸಲಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಶಿದ್ದಾರೆ | |
ವಿಧಾನಸಭಾ ಚುನಾವಣೆಯಲ್ಲಿ ಮಧುಬಂಗಾರಪ್ಪ ಅವರು ಗೆಲ್ಲುವ ಸ್ಥಾನದಲ್ಲಿದ್ದರು ಆದರೆ ಅವರಿಗೆ ಹಿನ್ನಡೆಯಾಯಿತು | |
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಸ್ವೆಂಕಟೇಶಪ್ಪ ಮಾತನಾಡಿ ಇಂದಿನ ಕಾಲಮಾನ ಪರಿಸ್ಥಿತಿ ಪರಿಪೂರ್ಣತೆಯಿಂದ ಕೂಡಿದೆ | |
ನವೆಂಬರ್ಒಂದರಿಂದಲೇ ಸುಂಕ ವಿನಾಯಿತಿಯನ್ನು ಹಿಂಪಡೆದು ಟ್ರಂಪ್ ಅವರು ಅಧ್ಯಾದೇಶವೊಂದನ್ನು ಹೊರಡಿಸಿದ್ದಾರೆ | |
ಶಾಸಕ ಉಮೇಶ್ ಜಾಧವ್ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ | |
ಅಲ್ಲದೆ ನನ್ನ ವಿರುದ್ಧ ಸಾಕ್ಷ್ಯ ಇದ್ದರೆ ಪತ್ತೆ ಮಾಡಲಿ ಕಾನೂನು ಕ್ರಮ ಜರುಗಿಸಲಿ | |
ಚಿತ್ರದ ತಂದಜ್ಞರನ್ನೇ ಪರಿಚಯಿಸಲು ಸುದ್ದಿಗೋಷ್ಠಿ ಮೂಲಕ ಮಾಧ್ಯಮದ ಮುಂದೆ ಬಂದಿತ್ತು | |
ಗಾಯಾಳುಗಳಿಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖದಾಖಲಿಸಲಾಗಿದೆ |
Subsets and Splits
No community queries yet
The top public SQL queries from the community will appear here once available.