audio
audioduration (s)
0.75
10.5
sentence
stringlengths
3
200
ಭಾರೀ ಅಲೆಗೆ ಸಿಲುಕಿ ಹಿಂದೂ ಮಹಾಸಾಗರದಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಭಾರತೀಯ ನೌಕಾಪಡೆಯ ನಾವಿಕ ಅಭಿಲಾಶ್‌ ಟಾಮಿ ಅವರನ್ನು ರಕ್ಷಣೆ ಮಾಡಲಾಗಿದೆ
ಪ್ರತಿ ವರ್ಷ ರಾಯರ ಹರಾಧನಾ ಮಹೋತ್ಸವದಂದು ಮಳೆ ಬರುವುದು ವಾಡಿಕೆ
ಆದರೆ ಯಾರೂ ಬಂದಿಲ್ಲ ಆದ್ದರಿಂದ ಸಭೆಯನ್ನು ಮುಂದೂಡಿ ಮತ್ತೊಂದು ದಿನ ಸಭೆ ಏರ್ಪಡಿಸಬೇಕು ಎಂದು ಹೇಳಿದರು
ಇದರಿಂದ ಮಾನಸಿಕ ಕ್ಷೋಭೆಗೆ ಒಳಗಾದ ಕೆಲ ಶಿಕ್ಷಕರಿಂದ ಪಾಠ ಪ್ರವಚನದ ಮೇಲೆ ಪ್ರಭಾವ ಆದರೂ ಅಚ್ಚರಿಯಿಲ್ಲ
ಗ್ರಾಹಕರು ಸಹರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರು ಕೋರಿದ್ದಾರೆ
ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮರ್ಪಕ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
ನೆಗಳೂರು ಶ್ರಿಗಳಿಂದ ಪ್ರಕೃತಿ ಪರಿಸರ ಸಮತೋಲನ ಪಾದಯಾತ್ರೆ ಹೊನ್ನಾಳಿ
ಆಸ್ಪತ್ರೆಗೆ ಬರುವ ರೋಗಿಗಳಿಗೆ ಗ್ರಾಮೀಣ ಭಾಗದ ಆಸ್ಪತ್ರೆಗಳೇ ಜೀವ ನೀಡುವ ಕೇಂದ್ರಗಳಾಗಿವೆ
ಇಂತಹ ನಿಬಂರ್‍ಧದ ವಿರುದ್ಧ ವಿವರಣೆ ನೀಡಲೂ ಸಹ ಗುತ್ತಿಗೆದಾರರಿಗೆ ಅವಕಾಶ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು
ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆಯಿತು ನೊಂದ ಕುಟುಂಬದ ಸದಸ್ಯರು ಒಂದು ಹಂತದಲ್ಲಿ ನೀವು ಬಾದಾಮಿ ಶಾಸಕರಿದ್ದೀರಿ ಎಂದು ಜೋರು ಧ್ವನಿಯಲ್ಲಿ ಹೇಳಿದ ಪ್ರಸಂಗವೂ ನಡೆಯಿತು
ಅದಕ್ಕೆ ಪ್ರಮುಖ ಕಾರಣ ಯೋಜನೆಗಳ ಕುರಿತಾಗಿ ಜನತೆ ಸಮರ್ಪಕ ಮಾಹಿತಿ ದೊರಕದೇ ಇರುವುದು
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಡಳಿತ ರೈತರ ಸಾಲವನ್ನು ಮನ್ನಾ ಮಾಡಿದೆ
ಶಾಸಕ ಎಸ್‌ರಾಮಪ್ಪ ಮಾತನಾಡಿ ಯಾರಣ್ಣ ಮದಕರಿ ನಾಯಕ ಟಿಪ್ಪುಸುಲ್ತಾನ್‌ ಸೇರಿದಂತೆ ಇನ್ನೂ ಅನೇಕರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ
ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಪಡಿತರ ಫಲಾನುಭವಿಗಳ ಆಕ್ರೋಶವೂ ಹೆಚ್ಚಾಯಿತು
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕುಟುಕಿದರು
ಅವರಲ್ಲಿ ಸಮಯಪ್ರಜ್ಞೆ ಇರುತ್ತದೆ ವಿಕಲಚೇತನರಿಗೆ ವಿವಿಧ ಪರಿಕರಗಳನ್ನು ವಿತರಿಸುತ್ತಿರುವುದು ಉತ್ತಮವಾದ ಕಾರ್ಯ ಎಂದು ತಿಳಿಸಿದರು
ಗೋವಾ ಮಣಿಪುರದಲ್ಲಿ ಜನಾದೇಶ ಬಿಜೆಪಿಗೆ ವಿರುದ್ಧವಾಗಿತ್ತು ನಿಜ ಆದರೆ ನಮ್ಮ ಓಟ್‌ ಶೇರ್‌ ಪ್ರತಿಶತ ಹೆಚ್ಚಿತ್ತು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ವಾಸ್ತವ ಹೀಗಿದ್ದರೂ ಕೇಂದ್ರ ಸರ್ಕಾರ ಹೊಸ ಟ್ರಾಯ್‌ ನೀತಿ ಜಾರಿಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು
ಬೆಂಗಳೂರಿನ ಕೋದಂಡರಾಮಸ್ವಾಮಿ ಚಾರಿಟೇಬಲ್‌ ಟ್ರಸ್ಟ್‌ ಈ ಬೃಹತ್‌ ರಚನೆಯ ಸ್ಥಳಾಂತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇದೇ ವೇಳೆ ಆರೋಪಿಗಳ ಪರ ಹಾಜರಿದ್ದ ವಕೀಲ ಪಿಪಿಹೆಗ್ಡೆ ಅವರು ಮೊಬೈಲ್‌ನಲ್ಲಿ ಆಕಸ್ಮಿಕವಾಗಿ ಈ ರೀತಿಯ ಸಂದೇಶ ರವಾನೆಯಾಗಿದೆ
ಅಂದರೇನಾಯ್ತು ಯಾಜಮಾನ್ಯ ಹಾಗೂ ಅಧೀನ ನೆಲೆಗಳನ್ನು ಪಲ್ಲಟಗೊಳಿಸಿ
ಅಪ್ರಾಪ್ತರ ಇಂಥ ಮನೋಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಅವರನ್ನು ಸುಧಾರಣೆ ಮಾಡುವ ಅಗತ್ಯವಿದೆ ಈ ಬಾಲಕನನ್ನು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಅಗತ್ಯವಿದೆ ಎಂದು ಜಡ್ಜ್‌ ಹೇಳಿದರು
ಶ್ರೀ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶಣೈ ಕಾರ್ಯಕ್ರಮ ನಿರೂಪಿಸಿದರು
ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟ್‌ ಬ್ಯಾಟ್ಸ್‌ಮನ್‌ ಎಂದು ಆಸ್ಪ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್ ಅಭಿಪ್ರಾಯಿಸಿದ್ದಾರೆ
ಗದಗಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳವಾದ ಲಕ್ಕುಂಡಿಯು ಗದಗಿನಿಂದ ಹನ್ನೆರಡು ಕಿಲೋ ಮೀಟರ್ ದೂರದಲ್ಲಿದೆ ಪ್ರಾಚೀನ ಕಾಲದಲ್ಲಿಇದನ್ನು ಲೊಕ್ಕೆಗುಂಡಿ ಎಂದು ಕರೆಯುತ್ತಿದ್ದರು
ಮತದಾರರ ಮನೆಮನೆಗೂ ತೆರಳಿ ಮೋದಿಜಿಯ ಬಡವರ ಪರ ಯೋಜನೆಗಳನ್ನು ತಿಳಿ ಹೇಳಬೇಕು ಎಂದು ಕರೆ ನೀಡಿದರು
ಶಿಕ್ಷಕರು ತಮ್ಮ ಜ್ಞಾನಾರ್ಜನೆಯನ್ನು ಮಕ್ಕಳಿಗೆ ನೀಡುವ ಮೂಲಕ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ
ಪ್ರತಿ ಶಾಲೆಯಲ್ಲೂ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಲವಲವಿಕೆ ಮೂಡಲು ಸಾಧ್ಯವಾಗುತ್ತದೆ
ಶಾಂತಿಗೆ ಭಂಗ ತಂದು ಪ್ರಚೋದನಕಾರಿ ಹೇಳಿಕೆ ನೀಡಿದರೆ ಆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಸಿದ್ದ​ರಾ​ಮಯ್ಯ ಸಿಎಂ ಆಗಿ​ದ್ದಾಗ ಯಡಿಯೂ​ರಪ್ಪ ರಾಜ್ಯದ ಜನ ಮುಖ್ಯ​ಮಂತ್ರಿ​ಗ​ಳಿಗೆ ಬಡಿಗೆ ತೆಗೆ​ದು​ಕೊಂಡು ಹೊಡೆ​ಯು​ತ್ತಾ​ರೆಂದಿ​ದ್ದರು
ಹಾಲಿನ ಚನ್ನಪ್ಪ ನಿರೂಪಿಸಿದರು ಸಿಪುಟ್ಟಪ್ಪ ಸ್ವಾಗತಿಸಿದರು ಮಲ್ಲೇಶಪ್ಪ ವಂದಿಸಿದರು
ಸಿಎಂ ಪರಿಹಾರ ಘೋಷಣೆ ಮಾಡಿದ ನಂತರ ಮುತ್ತಿಗೆ ಹಾಕಿ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು
ನಗ​ರ​ದಲ್ಲಿ ಮಂಗ​ಳ​ವಾರ ಸುದ್ದಿ​ಗೋಷ್ಠಿ​ಯಲ್ಲಿ ಮಾತ​ನಾ​ಡಿದ ಅವರು ಕಳೆ​ದೊಂದು ದಶ​ಕ​ದಿಂದಲೂ ಮಂಡ​ಳಿಗೆ ಯಾವುದೇ ಚುನಾ​ವಣೆ ನಡೆ​ಸದೇ
ನಾಲ್ಕು ಗಂಟೆಗೆ ಆ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಆರರ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸಿದರು
ಮಹಿಳೆಯರು ಸಂಘಟಿತರಾಗಿ ಬರೆಯಬೇಕು ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳುವಂತಹ ವಾತಾವರಣ ಸೃಷ್ಠಿಯಾಗಬೇಕು
ಬಿಬಿಎಂಪಿಗೆ ಹಿಡಿಶಾಪ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ನೂರಕ್ಕೂ ಹೆಚ್ಚು ಮನೆಗಳಿಗೆ ಕೊಳಚೆ ನೀರು ನುಗ್ಗಿದೆ
ದಲಿತ ಯೋಧರ ಐತಿಹಾಸಿಕ ಹೋರಾಟವನ್ನು ಶೋಧಿಸಿ ಬೆಳಕಿಗೆ ತಂದವರು ಡಾಕ್ಟರ್ಅಂಬೇಡ್ಕರ್‌ ಅವರು
ನಿನ್ನ ಕೊಂಡಾಟದಿಂದಲೇ ಅವನು ಹೀಗಾಗಿರುವುದು ನೀನು ಬಾಯ್ಮುಚ್ಚಿಕೊಂಡು ಬಿದ್ದಿರು
ಆದರೆ ರಾಜಕಾರಣಿಗಳು ಈಗ ವಿಧಾನಸೌಧದಲ್ಲೇ ಆಡಿಯೋ ವಿಡಿಯೋಗಳನ್ನೆಲ್ಲ ಲಾಂಚ್‌ ಮಾಡುತ್ತಿದ್ದಾರೆ
ದೇವರು ದೆವ್ವದ ಹೆಸರಿನಲ್ಲಿ ಕೆಲವು ಢೋಂಗಿ ವ್ಯಕ್ತಿಗಳು ಅರ್ಧಂಬರ್ಧ ವಿಜ್ಞಾನ ತಿಳಿದು ಜನರನ್ನು ಮೌಢ್ಯದ ಕಡೆಗೆ ಒಯ್ಯುತ್ತಿರುವುದನ್ನು ತಪ್ಪಿಸಬೇಕು ಎಂದು ಕರೆ ನೀಡಿದರು
ಈ ರೀತಿಯ ಅಧಿಕಾರಿ ಅತ್ಯಂತ ವಿರಳ ರಾಜ್ಯ ಸರ್ಕಾರ ಇಂಥ ಯುವ ಅಧಿಕಾರಿ ಬಗ್ಗೆ ಇಲಾಖೆಯ ಮುಂದಿನ ಅಧಿಕಾರಿಗಳಿಗೆ ತಿಳಿಸುವಂತಾಗಬೇಕು ಎಂದಿದ್ದಾರೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಕಾಯಕದ ಮಹತ್ವದ ಕುರಿತು ಉಪನ್ಯಾಸ ನೀಡಿದ ಲಯನ್ಸ್ ಕ್ಲಬ್‌ನ ಸುನಿಲ್ ಬಾಬು ಮಾತನಾಡಿ
ಸೋಮವಾರ ಇಡೀ ರಾತ್ರಿಯೇ ಲಕ್ಷಾಂತರ ಮಂದಿ ದರ್ಶನ ಮಾಡಿದರು ರಾತ್ರಿ ಕೂಡ ಪೊಲೀಸ್‌ ಬಂದೋಬಸ್ತ್ ನಡೆಸಲಾಗಿತ್ತು
ಹಗರಣದಲ್ಲಿ ಭಾಗಿಯಾದ ಒಂಭತ್ತು ಬಿಬಿಎಂಪಿ ಗುತ್ತಿಗೆದಾರರ ಐದು ಪಾಯಿಂಟ್ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ
ಕೋಟ್‌ ಊಟದ ಕೋಣೆಯಲ್ಲಿ ಕುಡಿಯಲು ಉಪಯೋಗಿಸುವ ನೀರು ಅಡುಗೆಗೆ ಬಳಸುವ ನೀರು ಶುದ್ಧವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು
ಮುಸ್ಲಿಂ ಲೂಟಿಕೋರರ ಧಾಳಿಯಿಂದ ಹಾಳಾಗಿದ್ದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಿದರು
ನಾಟಕವಾಡುತ್ತಿದ್ದಾರೆ ಅಷ್ಟೆಎಂದರು ಕೇವಲ ಐದಾರು ತಿಂಗಳ ಅವಧಿಗಾಗಿ ಉಪ ಚುನಾವಣೆಯ ಅಗತ್ಯ ಏನಿರುತ್ತದೆ
ಜೊತೆಗೆ ಇದು ಮಾನವ ಹಕ್ಕುಗಳ ಉಲ್ ಉಲ್ಲಂಘನೆಯೂ ಹೌದು ಎನ್ನುವುದು ವಕೀಲರ ವಿಶ್ಲೇಷಣೆ
ಆವಾಗ ಲೆಕ್ಕಾಚಾರವೇ ಬದಲಾಗುತ್ತೆ ಅಷ್ಟಕ್ಕೂ ನಮ್ಮ ಶಾಸಕರು ಹೈದರಾಬಾದ್‌ಗೂ ಹೋಗಿಲ್ಲ ಸಿಕಂದರ್ ಬಾದ್‌ಗೂ ಹೋಗಿಲ್ಲ ನನ್ನ ಸರ್ಕಾರ ಸುಭದ್ರವಾಗಿದೆ
ಇಲ್ನೋಡು ನಾರಾಯಣಾ ಎಂದು ಏನನ್ನೋ ಹೇಳಲು ಆರಂಭಿಸಿದರು ಸೈಯದ್
ಇದರಲ್ಲಿ ಹೆಚ್ಚು ಕನ್ನಡಿಗರು ಆಯ್ಕೆಯಾಗಬೇಕು ಎಂಬ ಸದುದ್ದೇಶದೊಂದಿಗೆ ಉಜ್ವಲ ಅಕಾಡೆಮಿಯು ಅ ನಾಲ್ಕ ರಿಂದ ಒಂದು ತಿಂಗಳ ಉಚಿತ ತರಬೇತಿ ಆಯೋಜಿಸಿದೆ
ಮೂರು ದಿನಗಳ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ನೂರ ನಲವತ್ತ್ ಒಂದು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿತ್ತು
ಜೆಡಿಎಸ್‌ನ ಕೆ ಶ್ರೀನಿವಾಸ್‌ ಗೌಡ ಶಿವರಾಮೇಗೌಡ ಸೇರಿದಂತೆ ಹಲವರು ಕಲ್ಲು ಗಣಿಗಾರಿಕೆ ಮಾಲೀಕರ ಪರ ಮಾತನಾಡಿದರು
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ವೈಆರ್‌ ಮೋಹನ್‌ ನಿರ್ದೇಶನದ ಶಿವಮೊಗ್ಗ ಅಬಕಾರಿ ನಿರೀಕ್ಷಕರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಹೊನ್ನಾಳಿ ತಾಲೂಕಿನ ಹೊಳೆ ಮಾದಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶನಿವಾರ ಗ್ರಾಮಸ್ಥರು ಬೀಗ ಜಡಿದಿರುವುದು
ಚಿತ್ರದ ನಾಯಕಿ ಗೀತಾಂಜಲಿ ಅವರಿಗೆ ಭಯ ಮತ್ತು ಖುಷಿ ಎರಡೂ ಆಗುತ್ತಿದೆಯಂತೆ ಯಾಕೆಂದರೆ ತಮ್ಮ ಮೊದಲ ನಟನೆಯ ಸಿನಿಮಾ ತೆರೆಗೆ ಬರುತ್ತಿರುವುದು
ಮಂಡಳಿಯ ಅಧ್ಯಕ್ಷೆ ವಸಂತಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು ದಿನಸಿ ವಸ್ತು ದೇಣಿಗೆ ನೀಡಿ ಹೊಸ ವರ್ಷಾಚರಣೆ
ಮಗನ ಕುರ್ಚಿಗಾಗಿ ಗೌಡ್ರ ನಾಟಕ ಮಗನ ಕುರ್ಚಿಗಾಗಿ ದೇವೇಗೌಡ್ರು ನಾಟಕವಾಡುತ್ತಿದ್ದಾರೆ
ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದರು
ಬೆಂಗಳೂರು ಪೋಷಕರಋಣ ಟರ್ಬೈನ್ ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಮೇಲೆ ಹೇಳಿದಂತೆ ಔಪಚಾರಿಕವಾಗಿ ಭಾಷೆಯನ್ನು ಕಲಿತಾಗ ಒದಗುವ ನಾಲ್ಕೂ ಸಾಮರ್ಥ್ಯಗಳು ಬೆಳೆಯಲು ಈ ವಿಧಾನ ಅನುಕೂಲಕರವೆಂಬ ತಿಳುವಳಿಕೆ ಇದೆ
ಇದರ ಪರಿಣಾಮವನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಎದುರಿಸಲಿದೆ ಎಂದು ಹೇಳಿದರು
ಈ ಎಲ್ಲಾ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಯಾವುದೇ ಭೂಮಿ ಇಲ್ಲದಿರುವ ಬಡವರಿಗೆ ಕನಿಷ್ಠ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು
ರಾಮ್‌ ಗೋಪಾಲ್‌ ವರ್ಮ ಹಾಗೂ ಭಾಸ್ಕರ್‌ ನಿರ್ಮಾಣದಲ್ಲಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ನಿರ್ಮಾಣವಾಗಿ ತೆರೆಗೆ ಬರುತ್ತಿದೆ
ಸಾರ್ವಜನಿಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ
ಅವರ ನೆರಳಿನಲ್ಲಿ ಬೆಳೆದಿರುವ ನಾನು ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು
ಎಡಿಟ್‌ ಸಟ್ ಸುದ್ದಿ ಭೂಮಾಪಕ ಹಾಗೂ ಕಂದಾಯ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು ಚಿಕ್ಕಮಂಗಳೂರು
ಇದಕ್ಕೆ ಭಾರತ ಜವಾಬ್ದಾರಿ ತೋರುವುದೇ ಯಾವ ರೀತಿ ಪ್ರತಿಸ್ಪಂದಿಸಲಿದೆ ಎಂಬುವುದೂ ಮುಖ್ಯವಾಗಲಿದೆ
ಆಕೆಯ ಇಮೇಲ್‌ ದೂರಿನ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ
ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳದಲ್ಲಿಯೇ ದಾಖಲೆಗಳನ್ನು ವಿತರಿಸಲು ವ್ಯವಸ್ಥೆಗೊಳಿಸಲಾಗಿದೆ
ತಮ್ಮ ಗೆಲುವಿನಲ್ಲಿ ಮತದಾರರು ಹಾಗೂ ಕಾರ್ಯಕರ್ತರ ಬದ್ಧತೆ ಕೆಲಸ ಮತ್ತು ಅವರ ಪ್ರೀತಿ ಪಾತ್ರ ವಹಿಸಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇಡಿ ಎದುರಿಸೋದು ಡಿಕೆಶಿಗೆ ಕಷ್ಟವೇನಲ್ಲ ಯಡಿಯೂರಪ್ಪ ಇಡಿ ಕೇಸ್‌ ಬಗ್ಗೆ ನಾವೇನೂ ಮಾತಾಡಿಲ್ಲ
ಆದರೆ ಆಟಗಾರರು ಭಾವನೆಗಳನ್ನು ವ್ಯಕ್ತಪಡಿಸಿದೆ ಸಪ್ಪೆಯಾಗಿರುವುದು ಸಹ ಸರಿಯಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಲಿ ಹೇಳಿದ್ದಾರೆ
ವಾತಾ​ವ​ರ​ಣ​ದಲ್ಲಿ ಸಾಕಷ್ಟುಬದ​ಲಾ​ವ​ಣೆ​ಯಾ​ಗು​ತ್ತಿದ್ದು ಹಿಂದೆಲ್ಲಾ ಆಗು​ತ್ತಿ​ದ್ದಂತೆ ಕಾಲಕ್ಕೆ ತಕ್ಕಂತೆ ಮಳೆ​ಯಾ​ಗು​ತ್ತಿ​ಲ್ಲ
ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿಎಸ್‌ ಯಡಿಯೂರಪ್ಪ ಶಾಸಕ ಕೆಎಸ್‌ ಈಶ್ವರಪ್ಪ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜ್ಯೋತಿ ಎಸ್‌ ಕುಮಾರ್‌
ಶಾಲಾ ವಾರ್ಷಿಕೋತ್ಸವ ವೇಳೆ ಪಟಾಕಿ ನಿಷೇಧ ಡ್ಯಾನ್ಸ್‌ ವೇಳೆ ಬಣ್ಣದ ಹೊಗೆ ಸಿಡಿಸುವಂತಿಲ್ಲ ಶಿಕ್ಷಣ ಇಲಾಖೆ ನಿರ್ಧಾರ
ನಂತರ ಉಪ ವಿಭಾ​ಗಾ​ಧಿ​ಕಾರಿ ಮುಖಾಂತರ ಸ್ರ ಸರ್ಕಾ​ರಕ್ಕೆ ಮನವಿ ಅರ್ಪಿ​ಸ​ಲಾ​ಯಿತು
ಈಗಾಗಲೇ ರಾಜಕಾಲುವೆಗಳ ಅಗಲೀಕರಣ ಚಾಲ್ತಿಯಲ್ಲಿದ್ದು ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಡೆಯುತ್ತಿದೆ
ಪ್ರಸ್ತುತ ಸಂದರ್ಭಕ್ಕೂ ಮುಖಾ ಮುಖಿ ಆಗಿಸಿದ್ದಾರೆ ನಿರ್ದೇಶಕ ಶಶಾಂಕ್‌ ಕಥಾ ನಾಯಕ ಮೋಹನ್‌ ದಾಸ್‌ಅಜಯ್‌ರಾವ್‌ಒಬ್ಬ ಕರಾಟೆ ಮಾಸ್ಟರ್‌
ನನ್ನನ್ನು ವಿತರಣೆ ಮಾಡುವಂತೆ ವಿನಂತಿಸಿದೆ ನಾನು ಸಹ ಅವರು ನೀಡಿದ ಎಲ್ಲಾ ವಸ್ತುಗಳನ್ನು ನೊಂದವರಿಗೆ ನೀಡಿದ್ದೇನೆ
ಕೇವಲ ಹಣ ನೀಡುವ ಮೂಲಕ ಪ್ರಾಥಮಿಕ ಆರೋಗ್ಯ ಸುಧಾರಣೆ ಸಾಧ್ಯವಿಲ್ಲ
ಆಟೋ ರಿಕ್ಷಾಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು
ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆಯಂತಹ ವಿಚಾರಗಳು ಹರಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ಕೊಳಕು ಸಂದೇಶಗಳನ್ನು ಹಬ್ಬಿಸಬೇಡಿ
ಸೆನೆಗಲ್‌ನಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಅವರ ಯಶಸ್ಸನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ತೊಡಗಿಸಬೇಕು ಆಗ ಮಾತ್ರ ಮಕ್ಕಳು ಸಾಮಾಜ ಮುಖಿವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು
ಗ್ರಾಹಕರ ಆಯ್ಕೆಯ ಆಧಾರದ ಮೇಲೆ ನಟ್ಸ‌ ಚಾಕೊಲೇಟ್ಸ‌ ಕ್ಯಾಂಡೀಗಳ ಸಮ್ಮಿಲಿತದಲ್ಲಿ ಹೊರತರಲಾಗಿದೆ
ಮತ್ತಷ್ಟುತೀವ್ರತರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ
ಸ್ಥಳದಲ್ಲೇ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು
ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದಲ್ಲಿ ಪಜಾ ಪಂಪಂ ವಿಕಲಚೇತನರಿಗೆ ಸೋರಲ ಲ್ಯಾಂಪ್‌ ವಿತರಿಸಲಾಯಿತು
ಪುರಸಭಾಧ್ಯಕ್ಷರು ಎಂ ಮಾದಪ್ಪ ಮಾತನಾಡಿ ಶಿವಾಜಿ ಮಹಾರಾಜರು ಮಾನವೀಯತೆಯ ಸಕಾರದಂತಿದ್ದರು
ಎಲ್ಲಾ ಕಾಮ​ಗಾ​ರಿಗಳನ್ನೂ ದಾವ​ಣ​ಗೆರೆ ದಕ್ಷಿ​ಣಕ್ಕೆ ಮಾಡಿ​ಕೊಂಡಿ​ದ್ದಾರೆ ಎಂದು ಉತ್ತರ ಶಾಸಕ ಎಸ್‌​ರ​ವೀಂದ್ರ​ನಾಥ್‌ ದೂರಿ​ದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಆದರೆ ಮೇಲಿನ ಯಾವುದರ ಲಾಭವೂ ರೈತರಿಗೆ ಸರಿಯಾಗಿ ದೊರಕುತ್ತಿಲ್ಲವಾದ್ದರಿಂದ ಚಿತ್ರಣ ಸಂಪೂರ್ಣ ವ್ಯತಿರಿಕ್ತವಾಗಿದೆ
ಸಾರಿಗೆ ಸಚಿವ ಡಿಸಿತಮ್ಮಣ್ಣ ಸುಮಲತಾ ನನ್ನ ಹತ್ತಿರದ ಸಂಬಂಧಿಯಾಗಿರಬಹುದು ಆದರೆ ನನಗೆ ಸಂಬಂಧಕ್ಕಿಂತ ಪಕ್ಷ ಮುಖ್ಯ ಎಂದಿದ್ದಾರೆ