audio audioduration (s) 1.28 35.7 | sentence stringlengths 3 314 |
|---|---|
ಅರಣ್ಯ ಇಲಾಖೆ ವತಿಯಿಂದ ಹಸಿರು ಮತ್ತು ನೀರು ಇರುವ ಸ್ಥಳಗಳಿಗೆ ಕಾಡೆಮ್ಮೆಗಳನ್ನು ಸ್ಥಳಾಂತರಿಸುವುದರಿಂದ ಈ ಭಾಗದ ರೈತರ ಸಂಕಷ್ಟವನ್ನು ದೂರ ಮಾಡಬಹುದು ಎಂದು ರಾಧಾಕೃಷ್ಣ ಎಮ್ ಮತ್ತಿಕೊಪ್ಪ ಹೇಳಿದ್ದಾರೆ | |
ಅಂದು ಸಾಕುಪ್ರಾಣಿಗಳು ಮತ್ತು ಅವುಗಳ ಪೋಷಕರಿಗೆ ರೆಸಾರ್ಟ್ ಉಚಿತ ಎಂಟ್ರಿ ಇರಲಿದೆ | |
ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಟೆಸ್ಟ್ ಇಂದಿನಿಂದ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಭಾರತ ಸೋತರೆ ಕೈತಪ್ಪಲಿದೆ ಸರಣಿ ಏಜೆನ್ಸಿ ನಾಟಿಂಗ್ಹ್ಯಾಮ್ ಮೊದಲೆರಡು ಟೆಸ್ಟ್ಗಳಲ್ಲಿ ಇಂಗ್ಲೆಂಡ್ಗೆ ಶರಣಾಗಿದ್ದ ಭಾರತ ತಂಡ | |
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ | |
ರಾಜ್ಯದ ವಿವಿಧ ಭಾಗಗಳಿಂದ ಲಯನ್ಸ್ ಕ್ಲಬ್ ಸದಸ್ಯರು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ವಿದ್ಯಾರ್ಥಿಗಳು ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದರು | |
ಸುತ್ತಣ ಗೋಡೆಯಲ್ಲಿ ಒಂದೋ ಎರಡೋ ಪದರಗಳಿರಬಹುದು | |
ಉಳಿದ ಹತ್ತು ಜಿಲ್ಲೆಗಳಲ್ಲಿ ಏಳು ಜಿಲ್ಲೆಗಳಲ್ಲಿ ಅನುಷ್ಠಾನ ಪೂರ್ಣಗೊಂಡಿದ್ದು ಬಾಕಿ ಇರುವ ಒಂದು ಪಾಯಿಂಟ್ಐದು ಲಕ್ಷ ಶೌಚಾಲಯ ನಿರ್ಮಾಣ ಗುರಿಯನ್ನು ನವೆಂಬರ್ಗೆ ಪೂರ್ಣಗೊಳಿಸಲಾಗುವುದು | |
ಮಾತಿನ ನಡುವೆ ಹಾಸ್ಯ ಚಟಾಕಿ ಹಾರಿಸಿದ ಮಾಜಿ ಉಪಸಭಾಪತಿ ಬಿಎಲ್ ಶಂಕರ್ ಸಂಸದೀಯ ವ್ಯವಸ್ಥೆ ಕಲಾಪಗಳ ಬಗ್ಗೆ ನಾನು ನಿಮಗೆ ಮಾಹಿತಿ ನೀಡುತ್ತೇನೆ | |
ಪಾಕಿಸ್ತಾನದ ಖಾಸಗಿ ಚಾನೆಲ್ಗಳಲ್ಲಿ ಭಾರತದ ಚಲನಚಿತ್ರಗಳು ಮತ್ತು ಟೀವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್ ನಿಷೇಧ ಹೇರಿದೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಪರಿಯತ್ ಕೋರ್ಟ್ಗಳ ಅಸ್ತಿತ್ವದ ಬಗ್ಗೆ ನಾವು ಕೆಲವು ದಿನಗಳ ಹಿಂದೆ ಪ್ರಶ್ನಿಸಿದ್ದೆವು ಎಲ್ಲರಿಗೂ ಒಂದೇ ಸಂವಿಧಾನವಿರಬೇಕು ಆದುದರಿಂದ ಪರಿಯತ್ ಕೋರ್ಟ್ ಇರಬಾರದೆಂದು ಪ್ರತಿಪಾದಿಸಿದ್ದೆವು | |
ಇಂಥ ಸಂಪುಟಗಳನ್ನು ನೆಲದಮೇಲೆ ನಿರ್ಮಿಸಿ ಆಮೇಲೆ ವರ್ಗಾಯಿಸಿ | |
ಕಾರ್ಯಕ್ರಮದಲ್ಲಿ ಪ್ರಕಾಶನಾದ ರಾಜಶೇಖರಮೂರ್ತಿ ಗಾಯಕಿ ಶಮಿತಾ ಮಲ್ನಾಡ್ ಇನ್ನಿತರರು ಇಬ್ಬ್ ಇದ್ದರು | |
ಅರಣ್ಯ ಇಲಾಖೆ ಬೇ ಬಾಕಿ ಪತ್ರ ನೀಡದೆ ಹೋದರೆ ನೌಕರನಿಗೆ ಪಿಂಚಣಿ ದೊರಕುವುದಿಲ್ಲ ಹಾಗಾಗಿ ಕುಟುಂಬ ಇಂದು ಪ್ರತಿಭಟನೆಗೆ ಮುಂದಾಗಿತ್ತು ಎನ್ನಲಾಗಿದೆ | |
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು | |
ಸಮಾಜದ ಬೆಳವಣಿಗೆಗೆ ಸಂವಿಧಾನವು ಮಾಡುತ್ತಿರುವ ಪರಿಣಾಮಕಾರಿ ಕಾರ್ಯಗಳಂತೆಯೇ ಮಧ್ಯಮಗಳು ಅಷ್ಟೇ ಜವಾಬ್ದಾರಿಯಿಂದ ಸಮಾಜದ ಅಭಿವೃದ್ಧಿಯಲ್ಲಿ ಭಾಗಿಯಾಗಿವೆ | |
ಕಾಂಗ್ರೆಸ್ ಇಬ್ಬರು ಸೇರಿದಂತೆ ವಿವಿಧ ಪಕ್ಷಗಳ ಸುಮಾರು ಇಪ್ಪತ್ತು ಮುಖಂಡರು ಭಾಗವಹಿಸಿದ್ದ ಈ ಮಹಾ ಸಮಾವೇಶದಲ್ಲಿ ಎಲ್ಲ ಭಿನ್ನಮತಗಳನ್ನು ಮರೆತು ಏಕತಾ ಮಂತ್ರ ಪಠಿಸಲು ಎಲ್ಲ ನಾಯಕರು ಕರೆ ನೀಡಿದರಾದರೂ | |
ಇದೀಗ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಹದಿಮೂರರ ಬದಿಯಲ್ಲೇ ಇಂದಿರಾ ಕ್ಯಾಂಟೀನ್ ಆರಂಭವಾಗುತ್ತಿರುವುದರಿಂದ ಇಂದಿರಾ ಕ್ಯಾಂಟೀನ್ ಬಳಿಯಲ್ಲೇ ಸರ್ಕಾರಿ ಆಸ್ಪತ್ರೆ | |
ಬೆಂಗಳೂರಿನ ರಿತ್ವಿಕ್ ಸಾಧ್ವಿನಿ ನಿಹಾಲ್ ತಾವ್ರೋ ಈ ಆರು ಮಂದಿಯಲ್ಲಿ ವಿಜೇತರಾದವರಿಗೆ ಕಾನ್ಫಿಡೆಂಟ್ ಗ್ರೂಪ್ ನೀಡುವ ಮೂವತ್ತ್ ಐದು ಲಕ್ಷ ರೂಪಾಯಿಗಳ ಫ್ಲಾಟ್ ಬಹುಮಾನವಾಗಿ ದೊರೆಯಲಿದೆ | |
ತಮಾಷೆ ಮಾಡುವ ಸಲುವಾಗಿ ಮುಖಕ್ಕೆ ಕರ್ಚೀಫು ಕಟ್ಟಿಕೊಂಡು ವಿಮಾನದಲ್ಲಿ ಉಗ್ರರಿದ್ದಾರೆ ಎಂಬ ಸಂದೇಶವನ್ನು ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದ ಯುವಕನೊಬ್ಬ ಕೋಲ್ಕತಾದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರಲ್ಲಿ ಜೀವ ಭಯ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ | |
ನಂತರ | |
ವಿಶೇಷವೆಂದರ ದಲಿತರಿಂದ ಸಂಗ್ರಹಿಸಲಾದ ಅಕ್ಕಿ ಬೇಳೆಕಾಳುಗಳನ್ನು ಬಳಸಿ ಬರೋಬ್ಬರಿ ಐವ ಐದು ಸಾವಿರ ಕೆಜಿ ತೂಕದ ಕಿಚಡಿ ತಯಾರಿಸಲಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ | |
ಶಿಕ್ಷಕರನ್ನು ಮಾಹಿತಿಯನ್ನು ವಾಟ್ಸಪ್ ಅಥವಾ ಈಮೇಲ್ ಮುಖಾಂತರ ಕಳುಹಿಸಬಹುದಾಗಿದೆ ಪೇಪರ್ ಮೇಲೆ ಬರೆದು ಫೋಟೋ ತೆಗೆದು ಕಳುಹಿಸಿದ್ದನ್ನು ಸ್ವೀಕರಿಸುವುದಿಲ್ಲ | |
ತದನಂತರ ವೇಶ್ಯಾವಾಟಿಕೆ ನಡೆಯುಸ್ ತ್ತಿದ್ದ ಲಿಲ್ಲಿಗೆ ನನ್ನ ಒಪ್ಪಿಸಿದರು ಎಂದು ಯುವತಿ ಹೇಳಿಕೆ ನೀಡಿದ್ದರು | |
ದ್ವಿಚಕ್ರ ವಾಹನದ ಹಿಂಬದಿ ಆಸನದಲ್ಲಿ ಕುಳಿತ್ತಿದ್ದ ಶಂಕರಘಟ್ಟನಿವಾಸಿ ರಾಧಮಣಿ ನಲವತ್ತು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಸಂಚಾರಿ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ | |
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಪಕ್ಷವು ದಲಿತರೂ ಸೇರಿದಂತೆ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡುತ್ತಾ ಬಂದಿದೆ | |
ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ | |
ವೈಯಕ್ತಿಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಗೌರವವಿದೆ ಕಳೆದ ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಹಿತ ಕಾಯುವುದಾಗಿ ಹೇಳಿದ್ದರು | |
ಛಾಯಾಚಿತ್ರ ಸ್ಪರ್ಧೆ ಇನ್ಸ್ಟಾಗ್ರಾಂ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಲಾಯಿತು | |
ಅಷ್ಟೇ ಅಲ್ಲದೇ ಕೆಲವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ವೇತನವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು | |
ಈ ಕೃತಿಯು ಆ ಕಾಲಕ್ಕೆ ಸಂಬಂಧಿಸಿದ ಒಂದು ಪ್ರಮುಖ ವೈದ್ಯಕೀಯ ನಿಘಂಟಾಗಿದೆ | |
ನನ್ನ ಆದ್ಯತೆ ರೈತರು ಇನ್ನು ಮುಂದೆ ಸಾಲ ಮಾಡದಂತೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತೆ ಮಾಡುವುದು ಎಂದು ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು | |
ಶಾಸನಬದ್ದ ನಿಯಮಾವಳಿ 41 ರ ಪ್ರಕಾರ ಇಂತಹ ಅದೇಶಗಳ ನೀಡಲು ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ | |
ಇಲ್ಲಿ ಅಕ್ಕನ ಜೊತೆಗೆ ವಾಸವಿದ್ದಳು ಎರಡ್ ಸಾವಿರ್ದಾ ಹದ್ನಾರರಲ್ಲಿ ಹಳೇ ನೋಟು ಬದಲಾವಣೆಯಾದ ಬಳಿಕ ವ್ಯವಹಾರ ಕುಸಿದಿದ್ದು ಈ ವೇಳೆ ಪ್ರಿಯದರ್ಶಿನಿ ಕೆಲಸ ಬಿಟ್ಟಿದ್ದಳು | |
ದಾವಣಗೆರೆ ಜಿಲ್ಲೆ ಮಾಯಕೊಂಡ ವ್ಯಾಪ್ತಿಯ ಹುಚ್ಚವ್ವನಹಳ್ಳಿ ರೈತ ಆನಂದಪ್ಪನವರ ಅಡಿಕೆ ತೋಟದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು | |
ಜೈವಿಕ ಕೃತಕ ಅಂಗಜೀವ ವೈದ್ಯಕೀಯ ಇಂಜನಿಯರಿಂಗ್ ಬಹಳ ಹತ್ತಿರದ ಕ್ಷೇತ್ರವಾಗಿದೆ | |
ಮೂಲಭೂತ ಸೌಲಭ್ಯಗಳಿಲ್ಲದೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ರೋಗಿಗಳ ತಪಾಸಣೆ ಮತ್ತು ಶವ ಪರೀಕ್ಷೆ ಎರಡನ್ನೂ ಒಬ್ಬರೇ ವೈದ್ಯರು ನಡೆಸಬೇಕಿದೆ | |
ಕೊಳವೆಬಾವಿ ಕೊರೆಯದಿರುವ ಜಾಗದಲ್ಲಿಯೂ ಬಿಲ್ ಮಾಡಿದ್ದಲ್ಲದೆ ಐದರಿಂದ ಆರುನೂರು ಅಡಿ ಕೊರೆದು ಸಾವಿರ ಅಡಿ ಲೆಕ್ಕ | |
ಕುಸಿಯುತ್ತಿರುವ ರುಪಾಯಿ ಮೌಲ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಯಸ್ಸಿನೊಂದಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ್ದ ಕಾಂಗ್ರೆಸ್ಸಿನ ನಾಯಕ ರಾಜ್ ಬಬ್ಬರ್ ಅವರಿಗೆ ಖುದ್ದು ಮೋದಿ ಅವರೇ ತಿರುಗೇಟು ನೀಡಿದ್ದಾರೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದಸಂಗಕ್ಕೆಂದೇ ವಿಶೇಷವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆಅದನ್ನು ಕಶ್ಯಪರ ಮೈರಾಕಶ್ಯಪ ಪುರಕ್ರಮೇಣ ಕಾಶ್ಮೀರದ ಉದ್ಭವವಾಗುತ್ತದೆ | |
ಇದಕ್ಕೆ ವ್ಯತಿರಿಕ್ತವಾಗಿ ಅದರ ಹಲವಾರು ಸ್ಪರ್ಧಿಗಳು ಜಾಲದ್ವಾರಗಳಲ್ಲಿಯೇ ಹುಡುಕಾಟ ಯಂತ್ರವನ್ನು ಅಳವಡಿಸಿದವು | |
ರಾಜ್ಯ ಸರ್ಕಾರದ ಬಳಿ ಹಣವಿದ್ದರೆ ಅದನ್ನು ಸಾರ್ವಜನಿಕರ ಒಳಿತಿಗಾಗಿ ಸದ್ಬಳಕೆ ಮಾಡಿಕೊಳ್ಳುವ ಮಾರ್ಗಗಳು ಮತ್ತು ಆದ್ಯತೆಗಳ ಕುರಿತು ಮುಕ್ತ ಮತ್ತು ಪಾರದರ್ಶಕ ಚರ್ಚೆ ನಡೆಸಿದರೆ | |
ಬಳಕೆದಾರ ತನಗೆ ಬೇಕಾದ ಹುಡುಕಾಟದ ವಿಷಯಗಳು ಮರಳಿಪಡೆದ ಪುಟಗಳಲ್ಲಿರುತ್ತವೆ ಎಂದು ಮುಂದಾಗಿಯೇ ನಿರೀಕ್ಷಿಸುತ್ತಿರುವುದರಿಂದ ಕನಿಷ್ಟ ಅಚ್ಚರಿಯ ನಿಯಮವನ್ನು ಪೂರಯಿಸಿದಂತಾಗುತ್ತದೆ | |
ಅಂಗುಲ್ ಪಟ್ಟಣ ಇಲ್ಲಿಯ ಆಡಳಿತ ಕೇಂದ್ರ | |
ರಾಜೀವ್ ಕುಮಾರ್ ನೀತಿ ಆಯೋಗದ ಉಪಾಧ್ಯಕ್ಷ ಅದು ಅಂತಿಮ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ನಿರುದ್ಯೋಗ ಪ್ರಮಾಣದ ವರದಿಯು ಸಾಂಖ್ಯಿಕ ಆಯೋಗ ಸಿದ್ಧಪಡಿಸಿದ ಅಂತಿಮ ವರದಿಯಾಗಿತ್ತು | |
ಜಿ_letter ಪಿ_letter ಎಸ್_letter ಸಿಗ್ನಲ್ ಕಳೆದುಹೋಗಿದೆ | |
ಪದ್ಮಾ ಮೂರು ದಿನಗಳ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟಿಸಿದ ಅಪರ ಡಿಸಿ ಉಪ ವಿಭಾಗ ಮಟ್ಟದಲ್ಲೂ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಎಸ್ಪಿ | |
ಫುಟ್ವಾಲ್ ಕತ್ತರಿಸಲು ವಶಕ್ಕೆ ಪಡೆಯಲು ಬಿಡದೇ ಎಇಇರವರನ್ನು ಸುತ್ತುವರಿದರು | |
ಕೆಲವೊಂದು ಘಟಕಗಳು ಅವುಗಳ ಸಾಮರ್ಥ್ಯ ಮೀರಿ ಹೆಚ್ಚು ಒತ್ತಡಕ್ಕೆ ಒಳಪಟ್ಟವು | |
ಆದರೆ ಅದನ್ನು ಬಿಜೆಪಿಯ ಮೇಲೆ ಹೊರಿಸುತ್ತಿದ್ದಾರೆ | |
ಶೃಂಗೇರಿ ಅಡ್ಡಗೆದ್ದೆ ರಾಜೀವಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತರನ್ನು ಸನ್ಮಾನಿಸಲಾಯಿತು | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಜಿಲ್ಲಾಡಳಿತವೇ ಕ್ಷೇತ್ರದ ಶಾಸಕರೊಂದಿಗೆ ಕೂಡಿ ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಲು ಬಂದಂತಹ ಅಪೂರ್ವ ಕ್ಷಣ ಜನಸಂಪರ್ಕ ಸಭೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು | |
ಬಡ ಪೀಡಿತ ತಾಲೂಕು ಎಂದು ಘೋಷಣೆಯಾಗಿ ಮೂರು ತಿಂಗಳಾದರೂ ಯಾವುದೇ ರೀತಿಯ ಬರ ಕಾಮಗಾರಿ ಆರಂಭವಾಗಿಲ್ಲ | |
ಹೀಗೆ ಮಳೆಯಾದಾಗ ಹಳ್ಳ ತಗ್ಗುಗಳೆಲ್ಲ ನೀರಿನಿಂದ ತುಂಬಿಹೋಗಿ ಒಂದೇ ಸಮನಾಗಿ ಕಾಣುತ್ತವೆ | |
ಚಿಕ್ಕಮಗಳೂರು ಸಮೀಪದ ಬೀಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಸಮಾರಂಭವನ್ನು ಜಿಪಂ ಸದಸ್ಯ ಸೋಮಶೇಖರ್ ಉದ್ಘಾಟಿಸಿದರು | |
ಇದರಿಂದ ತಯಾರಾಗುವ ಲಿರ್ಕ್ಕ ಶುಭ್ರ ಚಿನ್ನದ ಬಣ್ಣವಿರುತ್ತದೆ ಮತ್ತು ಸಿಹಿಯಾದ ರುಚಿಯಿರುತ್ತದೆ ಹೆಚ್ಚು ಪರಿಮಳಯುಕ್ತವಾಗಿರುತ್ತದೆ | |
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು | |
ಮತ್ತೊಂದೆಡೆ ಬೆಂಗಳೂರು ಬಳ್ಳಾರಿ ರಾಯಚೂರು ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಟನೆಗಳ ರಾರಯಲಿ ಪ್ರತಿಭಟನೆಯ ಕಾವು ಎರತೊಡಗಿತು | |
ದೈಹಿಕವಾಗಿ ವಿಕಲಚೇತನರಿರಬಹುದು ಆದರೆ ಮಾನಸಿಕವಾಗಿ ನೀವು ಯಾರೂ ವಿಕಲಚೇತನರಲ್ಲ ಎನ್ನುವುದನ್ನು ನೆನಪಿಟ್ಟುಕೊಂಡು ವಿವಿಧ ರಂಗಗಳಲ್ಲಿ ಕೀರ್ತಿಗಳಿಸಿ ವಿಕಲಚೇತನರಲ್ಲಿಯೂ ಸಾಮಾನ್ಯರಲ್ಲಿರುವಂತೆ ಶಕ್ತಿ ಕೌಶಲ್ಯವಿರುತ್ತದೆ | |
ವೀರ ಯೋಧರ ಗೌರವಾರ್ಥ ಸ್ಮರಣಾರ್ಥ ಗಾಜಿನ ಮನೆಗೆ ಹುತಾತ್ಮ ಯೋಧರ ಸ್ಮರಣಾರ್ಥ ಗಾಜಿನ ಮನೆಯೆಂದು ಘೋಷಣೆ ಮಾಡಬೇಕು | |
ಯೋಗಿ ಸ್ನೇಹಿತರಾಗಿ ಬರುವ ಧರ್ಮಣ್ಣ ಸಿದ್ದು ಮೂಲಿಮನಿ ಅಭಿನಯವೂ ಇಷ್ಟವಾಗುತ್ತದೆ | |
ಸೋಮವಾರ ನಗರದ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗಳಿಗೆ ಪೂಜೆ ಮತ್ತು ತಾಲೂಕಿನ ಕೆರೆ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನಿತಾ ಕುಮಾರಸ್ವಾಮಿ ಚಾಲನೆ ನೀಡಿದರು | |
ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ | |
ಹಾಗೆಯೇ ಎರ್ಡ್ ಸಾವಿರದಾ ಹತ್ತೊಂಬತ್ತು ಬೆಂಝ್ ಇತಿಹಾಸಕ್ಕೆ ಮಹತ್ವದ ವರ್ಷ ಏಕೆಂದರೆ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಾರ್ಯಚರಣೆ ಶುರುವಾಗಿ ಇಪ್ಪತ್ತೈದು ವರ್ಷ | |
ಈ ಹಂತದಲ್ಲಿ ಕೆರಳಿದ ಎಎಸ್ಐ ರೇಣುಕಯ್ಯ ರಾಕೇಶ್ವರಿ ಅವರನ್ನು ಮನಬಂದಂತೆ ಥಳಿಸಿ ಠಾಣೆಯಿಂದ ಹೊರ ಕಳುಹಿಸಿದರೆ ಎನ್ನಲಾಗಿದೆ | |
ಗುರುವಾರ ನಗರದ ಡಾಕ್ಟರ್ ಬಿಆರ್ಅಂಬೇಡ್ಕರ್ ಭವನದಲ್ಲಿ ನಡೆದ ಇಪ್ಪತ್ನಾಲ್ಕನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಅಲೆಮಾರಿ ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು ಸಾಲಮನ್ನಾದ ಹಣ ಬರಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ | |
ಇದೀಗ ಸಿಬಿಐ ಇಪ್ಪತ್ತು ತಿಂಗಳ ಬಳಿಕ ಬುಧವಾರ ಮುಕ್ತಾಯ ವರದಿ ಸಲ್ಲಿಸಿದೆ | |
ಅಂಚೆಯ ಚೀಟಿಗಳು ಅಂಚೆಯ ಶುಲ್ಕವನ್ನು ಪಾವತಿಸಿದ ಬಗ್ಗೆ ಪುರಾವೆಯಾಗಿ ಅಂಚೆಯಲ್ಲಿ ರವಾನಿಸುವ ವಸ್ತುಗಳ ಮೇಲೆ ಹಚ್ಚುವ ಮುದ್ರಿತ ಕಾಗದ | |
ಯಾವುದೇ ಒಂದು ನುಡಿಯು ಶಾಸ್ತ್ರೀಯ ಸಾಹಿತ್ಯ ವ್ಯಾಕರಣಗಳನ್ನು ಒಳಗೊಂಡಿದ್ದರೂ ಅಂತಹ ನುಡಿಯನ್ನು ಅಧಿಕಾರ ನುಡಿಯೆಂದು ಹೇಳಲು ಸಾಧ್ಯವಿಲ್ಲ | |
ಆದರೆ ರಾಜೀನಾಮೆಯಂತಹ ಹಂತಕ್ಕೆ ಹೋಗುವ ಅಗತ್ಯವೇನಿಲ್ಲ ಸೋಮಶೇರ್ಖ ಹಿಂದಿನ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಹೇಳಿರಬಹುದು | |
ಇದರ ಜೊತೆಯಲ್ಲಿ ಬಾನಗಾಡಿಯ ಬದಲಿಗೆ ಒರಿಯನ್ ಬಾಹ್ಯಾಕಾಶನೌಕೆಯನ್ನು ನಾಸದ ಕಾನ್ಸ್ಟಲೇಷನ್ ಪ್ರೋಗ್ರಾಂ ನ ಭಾಗವೆಂಬಂತೆ ಕಳುಹಿಸಲಾಯಿತು | |
ಈ ಬಗ್ಗೆ ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ | |
ಈ ಬಗ್ಗೆ ಬುಧವಾರ ಮಾತನಾಡಿದ ಧನೋವಾ ಅವರು ರಫೇಲ್ ಯುದ್ಧ ವಿಮಾನವು ಉತ್ತಮವಾದುದಾಗಿದ್ದು ಭಾರತದ ಪಾಲಿಗೆ ಗೇಮ್ಚೇಂಜರ್ ಆಗಿ ಪರಿಣಮಿಸಲಿದೆ | |
ಪದವಿ ಪೂರ್ವ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ನಗರ ಪ್ರದೇಶದ ವ್ಯಾಪ್ತಿಗೆ ಸೇರಿಸುವಂತಿಲ್ಲ | |
ಫಲಿತಾಂಶದಿಂದ ಸಂತಸಗೊಂಡು ಸದ್ಯಕ್ಕಾದರೂ ಸರ್ಕಾರ ಅಸ್ಥಿರಗೊಳ್ಳುವ ಭೀತಿ ದೂರವಾಯಿತಲ್ಲ ಎಂಬು ಎಂಬ ನಿರಾಳ ಭಾವದಿಂದ ಬೆಳಗಾವಿಯ ಅಧಿವೇಶನದಲ್ಲಿ ಭಾಗಿಯಾದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ | |
ಆದರೆ ಒಂದೇ ದೇಶದ ಇಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗದು | |
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಶೌರ್ಯದ ಸಂಕೇತವಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರು ದೇಶಕ್ಕೆ ಕಾಲಿಡುವಂತಹ ಅತ್ಯುತ್ತಮ ಮುಹೂರ್ತದಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ | |
ಗಾಂಧಿನಗರದ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು ಸರ್ಕಾರಿ ಆಸ್ಪತ್ರೆಯ ಮುಂಭಾಗ ಅಂಗಡಿಯೊಂದರ ಕಬ್ಬಿಣದ ಶೀಟು ಮಳೆ ಗಾಳಿಗೆ ಹಾರಿ ಹೋಗಿದೆ | |
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಒಲವಿದೆ | |
ಯಲಹಂಕ ಉಪನಗರದ ಬಿಬಿಎಂಪಿ ಎಆರ್ಒ ಕಚೇರಿಯಲ್ಲಿ ವಿಷಯ ನಿರ್ವಾಹಕ ಕಾಂತರಾಜ್ ಎಸಿಬಿ ಬಲೆಗೆ ಸಿಕ್ಕ ಬಿದ್ದ ಸರ್ಕಾರಿ ಸಿಬ್ಬಂದಿ | |
ತಾಲೂಕಿನ ರಾಮಗಿರಿ ಕರಿಯಮ್ಮದೇವಿ ದೇವಾಲಯದ ಆವರಣದಲ್ಲಿ ಕರಿಸಿದ್ದೇಶ್ವರಸ್ವಾಮಿ ಕಡೇ ಕಾರ್ತಿಕ ಲಕ್ಷ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು | |
ಇವರಿಗೆ ಮನುಷ್ಯರಂತೆ ರೂಪವಿದೆ | |
ರಾಜ್ಯದ ಇನ್ನೂರ ಇಪ್ಪತ್ತ್ ನಾಲ್ಕು ಶಾಸಕರಲ್ಲಿ ಕೋಟ್ಯಾಂತರ ರುಪಾಯಿಗಳನ್ನುವೆಚ್ಚ ಮಾಡದೇ ಗೆದ್ದಂತಹ ಯಾವೊಬ್ಬ ಪಕ್ಷದ ಶಾಸಕರೂ ಇಲ್ಲ ಚುನಾವಣೆಯೆಂಬ ಸಂತೆಯಲ್ಲಿ ಸಣ್ಣ ವ್ಯಾಪಾರವೇ ನಡೆಯುತ್ತದೆ | |
ಈ ಮಾದರಿಯನ್ನು ಅನೌಪಚಾರಿಕವಾಗಿ ಟಿಸಿಪಿ/ಐಪಿ ಎನ್ನಲಾಯಿತು | |
ಜ್ಞಾನ ಟಪಾಲು ಠೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ | |
ಶೀಘ್ರ ರಾಜ್ಯಕ್ಕೆ ಹಿಂಗಾರು ಪ್ರವೇಶ ತಮಿಳುನಾಡು ಕರಾವಳಿಯಲ್ಲಿ ಈಗಾಗಲೇ ಮಳೆ ಪ್ರಾರಂಭ ರಾಜ್ಯದಲ್ಲೂ ನಿನ್ನೆಯಿಂದ ಮೋಡ ಕವಿದ ವಾತಾವರಣ ಈ ಬಾರಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆ | |
ಕಣ್ಣು ಬಿಡುತ್ತಾರೆ ಕೈ ಕಾಲು ಆಡಿಸುತ್ತಿದ್ದಾರೆ ಪ್ರೋಟಿನ್ ಉತ್ಪತೀಗೆ ದ್ರವ ರೂಪದ ಆಹಾರ ಹಾಗೂ ಪ್ರೋಟಿನ್ ಇರುವ ಮೆಡಿಸಿನ್ ಕೊಡುತ್ತಿದ್ದೇವೆ ಎಂದರು | |
ಮೊಬೈಲ್ನಲ್ಲಿ ದಾಖಲಿಸಿದ ಆತನ ನಡವಳಿಕೆಗಳನ್ನು ಪೊಲೀಸ್ ಮುಖ್ಯಾಧಿಕಾರಿ ಎದುರು ಪ್ರದರ್ಶಿಶಿದ ನಿವಾಸಿಗಳು ತಕ್ಷಣ ಆತನನ್ನು ತರೀಕೆರೆಯಿಂದ ಗಡಿಪಾರು ಮಾಡುವ ಮೂಲಕ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಕೊಡಬೇಕೆಂದು ಕೋರಿದರು | |
ಇದರಂತೆ ನಾಸ ವು 2016 ರ ಮೊದಲಾರ್ಧದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅನ್ನು ಡೀ ಆರ್ಬಿಟ್ ಮಾಡಲು ಯೋಜಿಸಿದೆ | |
ವೈದ್ಯವಿದ್ಯೆ ಮತ್ತು ಶಸ್ತ್ರವೈದ್ಯ ದಲ್ಲಿ ಇನ್ನಷ್ಟು ಕುತೂಹಲಕರ ವಿಷಯಗಳನ್ನುಓದಬಹುದು | |
ವಿಜಯ ವಿದ್ಯಾಸಂಸ್ಥೆ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಗೆ ಶಿಸ್ತಿನ ಜೀವನ ನೀಡುತ್ತಿದೆ ಎಂದು ಸಂಸ್ಥೆಯ ಕಾರ್ಯ ವೈಖರಿ ಶ್ಲಾಘಿಸಿದರು | |
ವಿನಾಕಾರಣ ನಿಂತು ಹೋದ ಪ್ರೇಮ ಶಕೆಯೊಂದಕ್ಕೆ ಮರು ಚಾಲನೆ ನೀಡುವ ಮನಸ್ಸಾಗಿದೆ ಹಳೇ ಹುರುಪಿನೊಂದಿಗೆ ಮತ್ತೆ ನಿನ್ನೆದುರು ಹಾಜರಾಗುತ್ತಿದ್ದೇನೆ | |
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಈ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು | |
ಇಲಾಖೆಯದ್ದೇ ರಸಮಂಜರಿ ತಂಡ ಕಳೆದ ಇಪ್ಪತ್ತು ವರ್ಷಗಳಿಂದ ಕೇಂದ್ರ ಬಸ್ನಿಲ್ದಾಣದಲ್ಲಿ ಕೇವಲ ಕನ್ನಡ ಹಾಡುಗಳದ್ದೇ ಸಂಗೀತ ರಸಮಂಜರಿ ನಡೆಲಾಗುತ್ತಿದೆ | |
ಪುಲ್ವಾಮಾ ಘಟನೆ ನಡೆದಾಗ ಸಿಂಧಾನೂರಿನ ಶ್ರೀದೇವಿ ಅವರು ತುಂಬಾ ಗರ್ಭಿಣಿಯಾಗಿದ್ದರು ಈಗ ಇವರ ಮಗುವಿಗೆ ಹನ್ನೆರಡು ದಿನ | |
ಮಾತ್ರವಲ್ಲ ಇಡೀ ರಾತ್ರಿ ನನ್ನ ಬಳಿ ಇದ್ದರು ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದರು ಆದರೆ ನನಗಿಂತ ಮೊದಲೇ ಅವರು ಯಾರಿಗೂ ಹೇಳದೆ ಹೊರಟು ಹೋದರು ನನ್ನ ಪ್ರಾಣ ಉಳಿಸಿದ ದೇವರು ಎಂದು ಭಾವುಕರಾದರು | |
ಟವರ್ನಿಂದ ಹೊರಹೊಮ್ಮುವ ರೇಡಿಯೇಷನ್ನಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಕೇಳಿ ಬಂದಿವೆ | |
ಅವ್ವ ಅಯ್ಯ ಅಣ್ಣ ಅಕ್ಕ ಎಂಬ ಬಾಂಧವ್ಯವನ್ನು ಸೃಷ್ಟಿಸಿದ್ದು ಅನುಭವ ಮಂಟಪ |
End of preview. Expand in Data Studio
README.md exists but content is empty.
- Downloads last month
- 6